ಸಿದ್ದರಾಮಯ್ಯ ಕುರಿತು ಹೇಳಿಕೆಗೆ ಸಚಿವ ಅಶ್ವಥ್ ಸ್ಪಷ್ಟನೆ

  • Zee Media Bureau
  • Feb 17, 2023, 12:56 AM IST

ಸಿದ್ದರಾಮಯ್ಯರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ಟಿಪ್ಪು ಬಗ್ಗೆ ವೈಭವೀಕರಿಸಿರೋ ಬಗ್ಗೆ ಉಲ್ಲೇಖ ಮಾಡಿದ್ದೇನೆ. ಅವರ ಭಾವನೆಗೆ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಿದ್ದರಾಮಯ್ಯ ಕುರಿತು ಹೇಳಿಕೆಗೆ ಸಚಿವ ಅಶ್ವತ್ಥ ನಾರಾಯಣ ಸ್ಪಷ್ಟನೆ ನೀಡಿದ್ರು.

Trending News