ಭೂ ಒತ್ತುವರಿ ಮಾಡಿದರಾ ಸಚಿವ ಆನಂದ್ ಸಿಂಗ್..?

  • Zee Media Bureau
  • Sep 9, 2022, 11:14 PM IST

ಸಚಿವ ಆನಂದ್ ಸಿಂಗ್ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದಿದೆ. ಹೊಸಪೇಟೆಯ ನಗರಸಭೆ ಸದಸ್ಯ ಅಬ್ದುಲ್ ಖದೀರ್ ಆರೋಪ ಮಾಡಿದ್ದು ಆನಂದ್‌ ಸಿಂಗ್ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿಲ್ಲಾ ಅಂದ್ರೆ ನಾನು ರಾಜೀನಾಮೆ ಕೊಡ್ತೀನಿ. ಒತ್ತುವರಿ ಆಗಿದ್ರೆ, ನೀವು ರಾಜೀನಾಮೆ ಕೊಡಿ ಎಂದು ಆನಂದ್ ಸಿಂಗ್‌ಗೆ ಸಲಾವ್ ಹಾಕಿದ್ದಾರೆ.

Trending News