ಮಂಡ್ಯ JDS ನಾಯಕರ ಭಿನ್ನಮತ ಬಯಲು

  • Zee Media Bureau
  • Aug 1, 2022, 04:51 PM IST

ಮಂಡ್ಯದಲ್ಲಿ JDS ನಾಯಕರ ಮುನಿಸು ಹೆಚ್ಚಾಗಿದೆ. ವರಿಷ್ಠರ ವಿರುದ್ಧ JDS ಮುಖಂಡರ ಮುನಿಸು, ಭಿನ್ನಮತ ಹೊರ ಬಿದ್ದಿದೆ. ನಾಗಮಂಗಲದಲ್ಲಿ ನಿನ್ನೆ ನಡೆದ ಸಮಾವೇಶಕ್ಕೆ ಮಾಜಿ-ಹಾಲಿ ಶಾಸಕರು ಗೈರಾಗಿದ್ದಾರೆ. ಮದ್ದೂರಿನ ಶಾಸಕ ತಮ್ಮಣ್ಣ, ಮೇಲುಕೋಟೆ ಶಾಸಕ ಪುಟ್ಟರಾಜು, ಮಾಜಿ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ ಹಾಗೂ ಅಪ್ಪಾಜಿಗೌಡ, ಮನ್ಮುಲ್ ಹಾಗೂ ಒಕ್ಕಲಿಗ ಸಂಘದ ‌ನಿರ್ದೇಶಕ ನೆಲ್ಲಿಗೆರೆ ಬಾಲು ಸಮಾವೇಶಕ್ಕೆ ಗೈರಾಗಿದ್ದಾರೆ.

Trending News