ಮೃಗಶಿರಾ ಮಳೆ ಘಳಿಗೆಯಲ್ಲಿ ಕುಲಕರ್ಣಿ ಕುಟುಂಬ ಅಸ್ತಮಾ ರೋಗಕ್ಕೆ ನಾಟಿ ಔಷಧಿ

  • Zee Media Bureau
  • Jun 12, 2022, 01:21 PM IST

ಸಮರ್ಪಕ ಸಾರಿಗೆ ವ್ಯವಸ್ಥೆಯೂ ಇಲ್ಲದ ಆ ಗ್ರಾಮದಲ್ಲಿ ಜನವೋಜನ.. ಔಷಧಿ ಹಂಚಿಕೆ ಮಾಡುತ್ತಿರೋ ಸ್ವಯಂ ಸೇವಕರು.. ಜೂನ್ 8ರ ಸಂಜೆ 6.18ಕ್ಕೆ ಏಕಕಾಲಕ್ಕೆ  ಔಷಧಿ ಸೇವಿಸಿದ ಸಾವಿರಾರು ಜನ... ಇದು ಕೊಪ್ಪಳ ತಾಲೂಕಿನ ಕುಟಗನಹಳ್ಳಿ ಗ್ರಾಮದಲ್ಲಿ. ಪ್ರತಿ ವರ್ಷ ಮೃಗಶಿರಾ ಮಳೆ ಕೂಡುವ ಘಳಿಗೆಯಲ್ಲಿ ಕುಟುಗನಹಳ್ಳಿಯ ಕುಲಕರ್ಣಿ ಕುಟುಂಬ ಅಸ್ತಮಾ ರೋಗಕ್ಕೆ ನಾಟಿ ಔಷಧಿ ಉಚಿತ ನೀಡುತ್ತಾ ಬಂದಿದೆ. ಕರೋನ ಕಾರಣಕ್ಕೆ ಎರಡು ವರ್ಷ ರದ್ದಾಗಿದ್ದ‌ ಉಚಿತ ಔಷಧಿ ನೀಡುವ ಕಾರ್ಯ ಈ ವರ್ಷ ಮತ್ತೇ ಮುಂದುವರೆದಿದೆ.

Trending News