ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

  • Zee Media Bureau
  • Aug 26, 2024, 12:33 PM IST

ಶ್ರೀ ಕೃಷ್ಣ ಭೂಮಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಪ್ರದೇಶ ಮಥುರಾದಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಆರಂಭವಾಗಿದೆ.  ಜನ್ಮಾಷ್ಟಮಿ ಹಿನ್ನಲೆ ಪ್ರತಿ ರಸ್ತೆ ಗಲ್ಲಿ ಗಲ್ಲಿಯನ್ನೂ ಸಿಂಗರಿಸಲಾಗಿದೆ.  ಇತ್ತ ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ಆಚರಿಸಲಾಗ್ತಿದೆ. 

Trending News