ಸಿದ್ದರಾಮೋತ್ಸವ ಅಭಿಮಾನಿಗಳ ಬ್ಯಾನರ್‌ನಲ್ಲಿ ನಡೆಯುತ್ತಿದೆ: ಸತೀಶ್ ಜಾರಕಿಹೊಳಿ

  • Zee Media Bureau
  • Jul 9, 2022, 06:36 PM IST

ಸಿದ್ದರಾಮೋತ್ಸವ ಅಭಿಮಾನಿಗಳ ಬ್ಯಾನರ್‌ನಲ್ಲಿ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.. ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಿದ್ದರಾಮೋತ್ಸ ಮೊದಲು ಪಕ್ಷದ ಬದಲಾಗಿ ಅಭಿಮಾನಿ ಸಂಘದಿಂದ ಮಾಡುವ ನಿರ್ಧಾರ ಆಗಿತ್ತು. ಈಗ ಅಧ್ಯಕ್ಷರು ನಾವು ಕೂಡಾ ಪಕ್ಷದಿಂದ ಬೆಂಬಲಿಸುತ್ತೇವೆ ಅಂತಾ ಹೇಳಿದ್ದಾರೆ ಎಂದರು.. ಇದೇ 13 ರಂದು ಬೆಂಗಳೂರಲ್ಲಿ ನಡೆಯೋ ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಯಲಿದೆ ಅಂತಾ ಹೇಳಿದ್ರು.

Trending News