ರಾಜ್ಯಸಭೆಗೆ ನಿರ್ಮಲಾ ಸೀತಾರಾಮನ್ ಆಯ್ಕೆಗೆ ಶಾಸಕರಿಗೆ ಅಸಮಾಧಾನ

  • Zee Media Bureau
  • Jun 8, 2022, 04:20 PM IST

ಕೇಂದ್ರದ ಸಚಿವರಾಗಿ ರಾಜ್ಯಕ್ಕೆ ಯಾವುದೇ ಮಹತ್ವದ ಕೊಡುಗೆ ನೀಡುವಲ್ಲಿ ವಿಫಲವೆಂಬ ಅಸಮಾಧಾನ.. ಕೃಷ್ಣಾ,ಮಹದಾಯಿ,ಕಾವೇರಿ ನದಿ ನೀರಿನ ವಿಚಾರಗಳಲ್ಲಿಯೂ ನಿರ್ಲಕ್ಷ್ಯ.. ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆಯೂ ಕಾಳಜಿಯಿಲ್ಲದ ಸಚಿವೆ ಎಂಬ ಗುರತರ ಆರೋಪ..ನಿರ್ಮಲಾ ಸೀತಾರಾಮನ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಕ್ಕೆ ಬಹುತೇಕ ಶಾಸಕರ ಆಕ್ಷೇಪ..ಪಕ್ಷದ ಹೈ ಕಮಾಂಡ್ ತೀರ್ಮಾನ ವಿರುದ್ಧ ಧ್ವನಿ ಎತ್ತಲು ಶಾಸಕರಿಗೆ ಭೀತಿ..ಅನಿವಾರ್ಯವಾಗಿ ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡಿರುವ ಶಾಸಕರು..
 

Trending News