12 ವರ್ಷದಿಂದ ರೆಡ್ಡಿಯವರು ಕಷ್ಟ ಅನುಭವಿಸಿದ್ದಾರೆ

  • Zee Media Bureau
  • Dec 14, 2022, 05:07 PM IST

ಜನಾರ್ಧನ ರೆಡ್ಡಿ ಜನ್ರ ಮಧ್ಯೆ ಇರಬೇಕಂತ ನಿರ್ಧಾರಿಸಿದ್ದಾರೆ. ರಾಜಕೀಯದ ಬಗ್ಗೆ ಮುಂದಿನ ವಾರ ಅವರೇ ಮಾತಾಡ್ತಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಹೇಳಿಕೆ ನೀಡಿದ್ದಾರೆ. ಕಳೆದ 12 ವರ್ಷದಿಂದ ರೆಡ್ಡಿಯವರು ಕಷ್ಟ ಅನುಭವಿಸಿದ್ದಾರೆ. ಇವಾಗ ಜನಸೇವೆಗೆ ಮರಳೋಕೆ ನಿರ್ಧರಿಸಿದ್ದಾರೆ ಎಂದಿದ್ದಾರೆ.

Trending News