ಮೆಟ್ರೋ ದುರಂತಕ್ಕೂ ಕಾರಣವಾಯ್ತಾ ಈ ಕಂಪನಿ?

  • Zee Media Bureau
  • Jan 23, 2023, 04:45 PM IST

ಇತ್ತೀಚೆಗೆ ಬೆಂಗಳೂರಿನ ಮೆಟ್ರೋ ಕಾಮಗಾರಿ ವೇಳೆ ಮೇಲಿಂದ ಮೇಲೆ ಅವಘಡಗಳು ನಡೆಯುತ್ತಿವೆ. ಮೆಟ್ರೋ ಪಿಲ್ಲರ್ ಬಿದ್ದು ಇಬ್ಬರ ಸಾವಿಗೆ ಕಾರಣವಾಗಿತ್ತು. ಹೀಗೆ ಸಾಲು ಸಾಲು ಎಡವಟ್ಟುಗಳ ಹಿಂದೆ ನಾಗಾರ್ಜುನ ಕನಷ್ಟ್ರಕ್ಷನ್ ಹೆಸರು ಮುಂಚೂಣಿಯಲ್ಲಿದೆ. ಅಷ್ಟಕ್ಕೂ ಈ ಘಟನೆ ಯಾವಾಗ ದೊಡ್ಡದಾಯ್ತೋ ಆಗ ಈ ಕಂಪನಿಯ ಬ್ರಹ್ಮಾಂಡ ಭ್ರಷ್ಟಾಚಾರ ಹೊರ ಬೀಳುತ್ತಿದೆ. ಕೆಲವು ಕಡೆ ಕಳಪೆ ಕಾಮಗಾರಿಯ ಮತ್ತಷ್ಟು ಅವಾಂತರಗಳು ಬಯಲಾಗಿವೆ.

Trending News