ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಹೆಚ್ಚಿದ ಒತ್ತಡ

  • Zee Media Bureau
  • Apr 8, 2023, 02:17 AM IST

ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಬೆನ್ನಲ್ಲೇ ಭಾರೀ ಬಂಡಾಯ. ಬಾದಾಮಿಯಲ್ಲಿ ಭೀಮಸೇನ್ ಚಿಮ್ಮನಕಟ್ಟಿ ಟಿಕೆಟ್ ಘೊಷಣೆ. ಚಿಮ್ಮನಕಟ್ಟಿಗೆ ಟಿಕೆಟ್ ಘೋಷಣೆಗೆ ಸ್ಥಳೀಯರ ಅಸಮಾಧಾನ. ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಹೆಚ್ಚಿದ ಒತ್ತಡ. ಬಾದಾಮಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಸಭೆ. ಸಿದ್ದರಾಮಯ್ಯ ಅಭಿಮಾನಿಗಳಿಂದ ಸಾಲು ಸಾಲು ಮೀಟಿಂಗ್‌. ಬಾದಾಮಿಯಿಂದಲೇ ಸಿದ್ದು ಸ್ಪರ್ಧಿಸಲು ಅಭಿಮಾನಿಗಳ ಒತ್ತಾಯ. ಕಾಂಗ್ರೆಸ್ ಮುಖಂಡ ಬಿ.ಆರ್.ಗೌಡ ನೇತೃತ್ವದಲ್ಲಿ ಮೀಟಿಂಗ್‌.

Trending News