ಕೃಷ್ಣಾರವರನ್ನು ಯಾವ ರೀತಿ ನಡೆಸಿಕೊಂಡ್ರು..!?

  • Zee Media Bureau
  • Sep 26, 2022, 12:02 AM IST

ಕಾಂಗ್ರೆಸ್ ಮೇಲ್ವರ್ಗದ ಜಾತಿಗೆ ಯಾವಾಗಲೂ ಕಿರುಕುಳ ಕೊಟ್ಟಿದೆ ಎಂದು ಕಾಂಗ್ರೆಸ್‌ ವಿರುದ್ಧ ಸಚಿವ ಸುಧಾಕರ್‌ ವಾಗ್ದಾಳಿ ನಡೆಸಿದ್ದಾರೆ. ವೀರೇಂದ್ರ ಪಾಟೀಲ್ 170 ಸೀಟು ತಂದುಕೊಟ್ಟಿದ್ರು. ಕಾಂಗ್ರೆಸ್ ಇತಿಹಾಸದಲ್ಲೇ ಅಷ್ಟು ಸೀಟ್ ಬಂದಿರಲಿಲ್ಲ. ಅನಾರೋಗ್ಯದ ಕಾರಣ ನೀಡಿ ಅವರನ್ನು ಕೆಳಗಿಳಿಸಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.

Trending News