ಕೆರೆ ಏರಿ ಮೇಲೆ 4 ಅಡಿಗಳಷ್ಟು ನೀರು ಹರಿವು

  • Zee Media Bureau
  • Oct 15, 2022, 12:35 AM IST

ಮಂಡ್ಯದಲ್ಲಿ ಧಾರಾಕಾರ ಮಳೆಯಿಂದ ನೂರಾರು ಅವಾಂತರ ಸೃಷ್ಟಿಯಾಗಿದೆ.. ಪಾಂಡವಪುರ ತಾಲೂಕಿನ ತೊಣ್ಣೂರು ಕೆರೆ ಅಪಾಯದ ಅಂಚಿನಲ್ಲಿದ್ದು, ಜನ ಆತಂಕಗೊಂಡಿದ್ದಾರೆ..

Trending News