ಮಳೆ ಬಂದರೆ ಸಾಕು ಕೆಸರುಮಯವಾಗುವ ರಸ್ತೆಗಳು, ನಿವಾಸಿಗಳ ಪರದಾಟ

ಮಳೆ ಬಂದರೆ ಸಾಕು ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಗಂಗಾಧರ ರಸ್ತೆ ಕೆಸರುಮಯವಾಗಿ ಬಿಡುತ್ತದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ.

  • Zee Media Bureau
  • Jul 12, 2022, 06:05 PM IST

ಹುಬ್ಬಳ್ಳಿ: ಮಳೆ ಬಂದರೆ ಸಾಕು ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಗಂಗಾಧರ ರಸ್ತೆ ಕೆಸರುಮಯವಾಗಿ ಬಿಡುತ್ತದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ.

Trending News