ಬೆಂಗಳೂರಲ್ಲಿ ವರುಣಾರ್ಭಟ.. ಜನರ ಪರದಾಟ

  • Zee Media Bureau
  • May 5, 2023, 07:48 PM IST

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಚಂಡೆ ಹಿಡಿದ ಮಳೆರಾಯ. 5,000 ಕೋಟಿ ರೂ. ವೆಚ್ಚದ ಏರ್ಪೋರ್ಟ್‌ ಟರ್ಮಿನಲ್‌ ಅಧ್ವಾನ. ಇತ್ತೀಚೆಗೆ ಉದ್ಘಾಟನೆಗೊಂಡ ವಿಮಾನ ನಿಲ್ದಾಣದ ಟರ್ಮಿನಲ್ 2. ಟರ್ಮಿನಲ್ 2 ಆಗಮನ ದ್ವಾರ ಪ್ರವೇಶದ ಹೊರಗೆ ನೀರು ಸೋರಿಕೆ. ಮಳೆ ನೀರು ಸೋರಿಕೆಯಿಂದ ಸಿಬ್ಬಂದಿ, ಪ್ರಯಾಣಿಕರಿಗೆ ಸಮಸ್ಯೆ. ಪ್ರವೇಶದ ಹೊರಗೆ ನೀರು ತೆರವು ಮಾಡ್ತಿರೋ ಸ್ವಚ್ಛತಾ ಸಿಬ್ಬಂದಿ.

Trending News