ಅಮರನಾಥ ಯಾತ್ರೆಗೆ ಹೋಗಿದ್ದ ನಾಲ್ವರು ಸುರಕ್ಷಿತ

  • Zee Media Bureau
  • Jul 11, 2023, 03:28 PM IST

ಹವಮಾನ ವೈಪರ್ಯತದಿಂದ ಉತ್ತರ ಬಾರತ ಮಳೆರಾಯನ ನರ್ತನಕ್ಕೆ ನಲುಗಿ ಹೋಗಿದೆ ಅದರಲ್ಲೂ ಈ ಭಾರಿ ಅಮರನಾಥ ಯಾತ್ರೆ ಕೈಗೊಂಡವರು ಒಂದು ಸವಲಾನಂತೆ ಆಗಿದೆ ಈಗಾಗಲೇ ಸರ್ಕಾರ ಕನ್ನಡಿಗರ ರಕ್ಷಣೆಗೆ ನಿಂತಿದ್ದು ಎಲ್ಲರೂ ಸುರಕ್ಷೀತವಾಗಿದ್ದಾರೆ ಸಿಎಮ್ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಇದರ ಬೆನ್ನಲ್ಲೆ ಯಾದಗಿರಿ ಜಿಲ್ಲೆಯ ಸುರಪುರ ನಗರದ ರಗಂಪೇಟೆ ನಾಲ್ವರು ಯಾತ್ರಿಕರು ತಾವು ಸುರಕ್ಷಿತವಾಗಿದ್ದಾರಂತೆ ಅಮರನಾಥ ಯಾತ್ರೆಗೆ ತೆರಳಿದ ಶಿವರುದ್ರ ಉಳ್ಳಿ ಹಾಗೂ ಆದಿಶೇಷ ನೀಲಗಾರ‌,ಈಶ್ವರ ನಾಲತ್ವಾಡ,ಆದಯ್ಯ ರುಕ್ಮಾಪುರ ಎನ್ನುವ ನಾಲ್ವರು ಅಮರನಾಥ ಯಾತ್ರೆಗೆ ಹೋಗಿದ್ದವರುನಾಲ್ವರು ಸುರಕ್ಷಿತವಾಗಿದ್ದು ಮನೆಯವರಲ್ಲಿ ಮೂಡಿದ್ದ ಆತಂಕ ದೂರಾದಂತಾಗಿದೆ ಅಮರನಾಥ ಬಳಿಯ ಲೇಕ್ ಪ್ರದೇಶದಲ್ಲಿರುವ ಇಬ್ಬರು ವ್ಯಕ್ತಿಗಳು ಸುರಕ್ಷಿತವಾಗಿದ್ದಾರಂತೆ.

Trending News