ಸೋಲಿಗರು ಮನೆ ಕಟ್ಟಿಕೊಳ್ಳಲು ಲಂಚಕ್ಕೆ ಬೇಡಿಕೆ

  • Zee Media Bureau
  • Sep 19, 2024, 02:46 PM IST

ಸೋಲಿಗರು ಮನೆ ಕಟ್ಟಿಕೊಳ್ಳಲು ಅಧಿಕಾರಿಯಿಂದ ಲಂಚ
ಆದಿವಾಸಿಗಳ ಬಳಿ ಅರಣ್ಯಾಧಿಕಾರಿ ಲಂಚಕ್ಕೆ ಬೇಡಿಕೆ  
ಲಂಚ ಸ್ವೀಕರಿಸುವಾಗ ಅಧಿಕಾರಿ ಭೋಜಪ್ಪ ಲೋಕಾ ಬಲೆಗೆ
ಚಾಮರಾಜನಗರ ಜಿಲ್ಲೆಯ  ಪಾಲಾರ್ ಗ್ರಾಮದಲ್ಲಿ ಘಟನೆ
ಮುರುಗೇಶ್ ಎಂಬುವರಿಂದ  ಲೋಕಾಯುಕ್ತಗೆ ದೂರು, ದಾಳಿ
ಭೋಜಪ್ಪನನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು

Trending News