ತುಂಬಿ ಹರಿಯುತ್ತಿರುವ ನದಿ.. ಜೀವ ಪಣಕ್ಕಿಟ್ಟು ಮೀನು ಹಿಡಿಯುತ್ತಿರುವ ಮೀನುಗಾರ

  • Zee Media Bureau
  • Jul 11, 2022, 06:39 PM IST

ರಣಭೀಕರ ಮಳೆಗೆ ಕೃಷ್ಣಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ತನ್ನ ಜೀವವನ್ನೇ ಪಣಕ್ಕಿಟ್ಟು ಮೀನುಗಾರ ಮೀನು ಹಿಡಿಯುತ್ತಿರುವ ದೃಶ್ಯ ಸೆರೆಯಾಗಿದೆ.

Trending News