ಬೆಳಗ್ಗೆ10ಕ್ಕೆ ಹಾವೇರಿ-ಹಾನಗಲ್ ಹೆದ್ದಾರಿ ತಡೆದು ಪ್ರತಿಭಟನೆ

  • Zee Media Bureau
  • Jan 8, 2024, 07:20 PM IST

ಇಂದು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಂದ ಪ್ರತಿಭಟನೆ. ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯ. ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಗೆ ವಿರುದ್ಧ ಪ್ರೊಟೆಸ್ಟ್
ಬೆಳಗ್ಗೆ10ಕ್ಕೆ ಹಾವೇರಿ-ಹಾನಗಲ್ ಹೆದ್ದಾರಿ ತಡೆದು ಪ್ರತಿಭಟನೆ. ಫ್ಯಾಕ್ಟರಿಗೆ ಕಬ್ಬು ಸಾಗಿಸಿ 45 ದಿನ ಕಳೆದ್ರು ಬಿಲ್ ಪಾವತಿಗೆ ಅಲೆದಾಟ. ಕಬ್ಬು ಸಾಗಿಸಿದ ರೈತರಿಗೆ 50 ಕೋಟಿಗೂ ಹೆಚ್ಚಿನ ಹಣ ಬಾಕಿ

Trending News