ಊರಿನ ಕೆರೆ ತುಂಬಿಸಲು ಅಧಿಕಾರಿ ಹಾಗೂ ಶಾಸಕರ ನಿರ್ಲಕ್ಷ್ಯ

  • Zee Media Bureau
  • Aug 20, 2024, 07:23 PM IST

ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ದ ಸಿಡಿದೆದ್ದ ಗ್ರಾಮಸ್ಥರು. ಮಂಡ್ಯದ ಮದ್ದೂರಿನ ಹೊಸಕೆರೆ ಗ್ರಾಮದಲ್ಲಿ  ರೈತರ  ಪ್ರತಿಭಟನೆ. ಮಳೆ ಬರುತ್ತಿದ್ದರೂ ಕೆರೆ ತುಂಬಿಸಲು ನಿರ್ಲಕ್ಷ್ಯ ಆರೋಪ. 

Trending News