ಮಂಡ್ಯದಲ್ಲಿ ಕಾಂಗ್ರೆಸ್ ಬಂಡಾಯ ಶಮನಕ್ಕೆ ಡಿ.ಕೆ. ಶಿವಕುಮಾರ್ ಕಸರತ್ತು

  • Zee Media Bureau
  • Apr 21, 2023, 06:54 PM IST

ಮಂಡ್ಯ ಕಾಂಗ್ರೆಸ್‌ನಲ್ಲಿ ಕೈ ಮುಖಂಡರ ಬಂಡಾಯ ಭುಗಿಲೆದ್ದಿದೆ.. ಕಾಂಗ್ರೆಸ್‌ ಬಂಡಾಯ ಶಮನಕ್ಕೆ ಖುದ್ದು ಡಿಕೆಶಿ ಅಖಾಡಕ್ಕಿಳಿದಿದ್ದಾರೆ. ಮಂಡ್ಯದಲ್ಲಿ ರವಿಕುಮಾರ್‌ಗೆ ಕೈ ಟಿಕೆಟ್ ಕೊಟ್ಟಿದ್ದಕ್ಕೆ ಬಿರುಕು ಮೂಡಿದೆ.. 

Trending News