ಸಂವಿಧಾನ ಶಿಲ್ಪಿ ಅಂಬೇಡ್ಕರ್ಗೆ, ಬಸವಣ್ಣಗೆ ಮಾಡಿದ ಅಪಮಾನ ಸಹಿಸಿಕೊಂಡು ಇರೋದಿಕ್ಕೆ ಆಗುತ್ತಾ ಎಂದು ತುಮಕೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.. ಪಠ್ಯಪುಸ್ತಕ ಪ್ರತಿ ಹರಿದ ವಿಚಾರ ಪ್ರತಿಕ್ರಿಯೆ ನೀಡಿದ ಡಿಕೆಶಿ, ಆ ವೇದಿಕೆಯಲ್ಲಿ ಸ್ವಾಮಿಗಳು ಇದ್ರು ಅಂತಾ ಸುಮ್ಮನಿದ್ದೆ. ಬೇರೆ ಕಡೆ ಆಗಿದ್ರೆ ಪುಸ್ತಕ ಸುಟ್ಟೇ ಬಿಡ್ತಿದ್ದೆ ಎಂದಿದ್ದಾರೆ.
ಇದನ್ನೆಲ್ಲಾ ನೋಡಿ ಸಹಿಸಿಕೊಂಡು ಇರಬೇಕಾ..?