ಕರುನಾಡ ಕಾವೇರಿ ಕಿಚ್ಚಿಗೆ ಸಿಡಬಲ್ಯು‌ಆರ್‌ಸಿ ಬಿಸಿ ತುಪ್ಪ

  • Zee Media Bureau
  • Sep 27, 2023, 09:03 AM IST

ಕರುನಾಡ ಕಾವೇರಿ ಕಿಚ್ಚಿಗೆ CWRC ಬಿಸಿ ತುಪ್ಪ..!
18 ದಿನ 3 ಸಾವಿರ ಕ್ಯೂಸೆಕ್‌ ನೀರು ಹರಿಸಲು ಆದೇಶ 
ಪ್ರಾಧಿಕಾರದ ಆದೇಶಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ ಸಂಕಷ್ಟ
18 ದಿನ ಮೂರು ಸಾವಿರ ಕ್ಯೂಸೆಕ್‌ ನೀರು ಹರಿಸಲು ಆದೇಶ 
ಸೆ.28ರಿಂದ ಅಕ್ಟೋಬರ್‌ 15ರವರೆಗೆ ನೀರು ಬಿಡಲು ಆದೇಶ 
ನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಲು CWRC ನಿರ್ದೇಶನ

Trending News