ಕುಮಾರಸ್ವಾಮಿ ಆರೋಗ್ಯದ ಕಡೆ ಗಮನ ಹರಿಸಲಿ ಎಂದು ಸಿ.ಟಿ.ರವಿ ತಿರುಗೇಟು

  • Zee Media Bureau
  • Feb 14, 2023, 02:40 AM IST

ಕುಮಾರಸ್ವಾಮಿ ಆರೋಪಕ್ಕೆ ಸಿಟಿ ರವಿ ತಿರುಗೇಟು. ಕುಮಾರಸ್ವಾಮಿ ಆರೋಗ್ಯದ ಕಡೆ ಗಮನ ಹರಿಸಲಿ. ಈಗ ಯಾರ್ ಬಗ್ಗೆ ಏನ್ ಹೇಳ್ತಾರೆ ಅಂತಾ ಗೊತ್ತಿಲ್ಲ. ಅವರಿಗೆ ಮನೆ ರಾಜಕಾರಣ ಟೆನ್ಷನ್ ಇರಬಹುದು ಎಂದು ಬೆಂಗಳೂರಿನಲ್ಲಿ HDK ವಿರುದ್ಧ ಸಿಟಿ ರವಿ ವ್ಯಂಗ್ಯ.

Trending News