ವಿಜಯನಗರದ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

  • Zee Media Bureau
  • Mar 1, 2023, 12:47 AM IST

ವಿಜಯನಗರದ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ. ಏಕಾಏಕಿ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು. ಹೂವಿನಹಡಗಲಿಯಲ್ಲಿ ಮೂವರು ಮುಖಂಡರು ರಾಜೀನಾಮೆ. ಡಿ.ಕೆ.ಶಿವಕುಮಾರ್‌ಗೆ ರಾಜೀನಾಮೆ ಸಲ್ಲಿಸಿದ ಮುಖಂಡರು.

Trending News