ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ ಪ್ರೇರಣೆ

  • Zee Media Bureau
  • Sep 29, 2022, 11:46 AM IST

ಭಯೋತ್ಪಾದ‌ನೆ ಚಟುವಟಿಕೆಗಳಿಗೆ ಪ್ರೇರಣೆ ಕೊಟ್ಟಿದ್ದು ಕಾಂಗ್ರೆಸ್. RSS ನಿಷೇಧ ಮಾಡ್ಬೇಕು ಎಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಹಿಂದೂಗಳು ವೋಟ್‌ ಬೇಡ ಅಂತಾ ತಾಕತ್‌ ಇದ್ರೆ ಹೇಳಿ ಎಂದು ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸವಾಲು ಹಾಕಿದ್ದಾರೆ. 

Trending News