ಬೆಂಗಳೂರಿನಲ್ಲಿ ಹೆಚ್ಚಾಯ್ತು ಕಾವೇರಿ ಕಿಚ್ಚು

  • Zee Media Bureau
  • Sep 27, 2023, 09:05 AM IST

ಬೆಂಗಳೂರಿನಲ್ಲಿ ಹೆಚ್ಚಾಯ್ತು ಕಾವೇರಿ ನೀರು ಕಿಚ್ಚು..!
ಇಂದು ಮುಖ್ಯಮಂತ್ರಿ ನಿವಾಸಕ್ಕೆ  ಕರವೇಯಿಂದ ಮುತ್ತಿಗೆ
ವಾಟಾಳ್‌ ನಾಗರಾಜ್‌ ನೇತೃತ್ವದ ಬಣದಿಂದ ಮುತ್ತಿಗೆ..!
ನೀರಿನ ಹಂಚಿಕೆಯಲ್ಲಿ ರಾಜಕಾರಣ ಆಗ್ತಿದೆ ಎಂದು ಕಿಡಿ
ರಾಜ್ಯಕ್ಕೆ ಅನ್ಯಾಯವಾಗಿದೆ, ಸರ್ಕಾರ ಕಣ್ಮುಚ್ಚಿ ಕುಳಿತಿದೆ
ರಾಜ್ಯ, ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ

Trending News