ಅಥಣಿ ಟಿಕೆಟ್ ಪೈಪೋಟಿ ಬಗ್ಗೆ ಬಿ.ವೈ. ವಿಜಯೆಂದ್ರ ಹೇಳಿದ್ದೇನು?

  • Zee Media Bureau
  • Mar 14, 2023, 05:16 PM IST

ಲಕ್ಷ್ಮಣ ಸವದಿಗೆ ಅಥಣಿಯಿಂದ ಟಿಕೆಟ್ ಕೊಡುವ ವಿಚಾರ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ನಮ್ಮದು ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಪಕ್ಷ. ಹೀಗಾಗಿ ಟಿಕೆಟ್‌ಗೆ ಪೈಪೋಟಿ ಇರುತ್ತೆ. ಏನೇ ಇದ್ರೂ ಕೇಂದ್ರ ನಾಯಕರು ಬಗೆಹರಿಸ್ತಾರೆ ಎಂದಿದ್ದಾರೆ.. 

Trending News