ಪಾದಯಾತ್ರೆ ಕೆಟ್ಟ ಬೆಳವಣಿಗೆ ಎಂದ ಬಿಎಸ್‌ವೈ

  • Zee Media Bureau
  • Aug 23, 2022, 06:15 PM IST

ಕೊಡಗಿಗೆ ಪಾದಯಾತ್ರೆ ನಡೆಸುತ್ತಿರುವುದು ಕೆಟ್ಟ ಬೆಳವಣಿಗೆ. ಸಿದ್ದರಾಮಯ್ಯ ಹಠಮಾರಿ ಧೋರಣೆ ಬಿಡಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸಾವರ್ಕರ್ ಕುರಿತು ಸಂದೇಶ ನೀಡಲು ರಥ‌ಯಾತ್ರೆ ನಡೆಯಲಿದೆ ಎಂದಿದ್ದಾರೆ.

Trending News