ಅಥಣಿ ಜನರು ನೀವು ಸವದಿ ಸೋಲಿಸಿ ಎಂದು ಕರೆ ನೀಡಿದ ಬಿಎಸ್‌ವೈ

  • Zee Media Bureau
  • Apr 29, 2023, 12:25 PM IST

ಕಾಂಗ್ರೆಸ್‌ ನೆಲಸಮ ಆಗುತ್ತೆ.. ಲಕ್ಷ್ಮಣ್‌ ಸವದಿ ದ್ರೋಹ ಮಾಡವ್ರೆ. ಅಥಣಿ ಜನರು ನೀವು ಸವದಿ ಸೋಲಿಸಿ ಎಂದು ಕರೆ ನೀಡಿದ ಬಿಎಸ್‌ವೈ. ಲಕ್ಷ್ಮಣ್‌ ಸವದಿ ಬಿಜೆಪಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಚಿಕ್ಕೋಡಿ ಬಿಜೆಪಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜಾಹುಲಿ ಘರ್ಜನೆ.

Trending News