ಕೆಸರಲ್ಲಿ ಹುದುಗುತ್ತಿದ್ದ ಕೃಷ್ಣ ಮೃಗವನ್ನು ರಕ್ಷಿಸಿದ ಆನೆ ವಿಡಿಯೋ

  • Zee Media Bureau
  • Jul 20, 2023, 05:01 PM IST

ಆನೆಗಳು ಅತಿ ಬುದ್ದಿವಂತ ಪ್ರಾಣಿ. ಕಾಡಿನಲ್ಲಿ  ಕೆಸರಿನಲ್ಲಿ ಹುದುಗುತ್ತಿರುವ ಕೃಷ್ಣ ಮೃಗವನ್ನು  ಕಾಲಿನಲ್ಲಿ ಒದ್ದು ಮೇಲೇಳಲು ಸಹಾಯ ಮಾಡಿದೆ. ಇನ್ನೇನು ಸತ್ತೆ ಹೋಗುವೆ ಅಂದುಕೊಂಡಿದ್ದ ಕೃಷ್ಣ ಮೃಗಕ್ಕೆ ಜೀವದಾನ ನೀಡಿದೆ. 

Trending News