ಬೆಂಗಳೂರು ಗೇಟ್ ಬಿದ್ದು ಬಾಲಕನ ಸಾವು ಪ್ರಕರಣ: ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

  • Zee Media Bureau
  • Sep 25, 2024, 11:50 AM IST

ಬೆಂಗಳೂರು ಗೇಟ್ ಬಿದ್ದು ಬಾಲಕನ ಸಾವು ಪ್ರಕರಣ
ಮೃತ ನಿರಂಜನ್‌ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ
ಡಿಸಿಎಂ ಡಿ.ಕೆ.ಶಿವಕುಮಾರ್‌ರಿಂದ ಪರಿಹಾರ ಘೋಷಣೆ
ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ಅಮಾನತು ಮಾಡಿ ಆದೇಶ
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಕ್ರಮ

Trending News