ಈ ಖದೀಮರಿಗೆ ಬ್ಯಾಂಕ್ ಗ್ರಾಹಕರೇ ಟಾರ್ಗೆಟ್

  • Zee Media Bureau
  • Nov 3, 2022, 03:11 PM IST

ರಾಯಚೂರು ಜಿಲ್ಲೆಯಲ್ಲಿ ಹೊರ ರಾಜ್ಯದ ಐನಾತಿಗಳು ಸದ್ದಿಲ್ಲದೇ ಬಾಲ ಬಿಚ್ಚಿದ್ದು, ಸಿಕ್ಕಸಿಕ್ಕ ಕಡೆ ವಿವಿಧ ಬಗೆಯಲ್ಲಿ ಅಪರಾಧ ಕೃತ್ಯ ಎಸಗುತ್ತಿದ್ದಾರೆ. ಅದರಲ್ಲೂ ತಮಿಳುನಾಡಿನ ಮೂಲದ ಗ್ಯಾಂಗ್‌ವೊಂದು ಬ್ಯಾಂಕ್​ ಗ್ರಾಹಕರನ್ನೇ ಟಾರ್ಗೆಟ್ ಮಾಡಿದ್ದು, ಲಕ್ಷ ಲಕ್ಷ ಹಣ ಡ್ರಾ ಮಾಡಿಕೊಂಡು ಬರೋರಿಂದ ಹಣ ಪೀಕುತ್ತಿದೆ.

Trending News