ಬೆಂಗಳೂರಿನಲ್ಲಿ ಹಿಂದೂ ಸಂಘಟನೆಗಳಿಂದ ಮತ್ತೆ ಅಭಿಯಾನ

  • Zee Media Bureau
  • Nov 26, 2022, 04:04 PM IST

ಬೆಂಗಳೂರಿನಲ್ಲಿ ಮತ್ತೆ ಶುರುವಾಯ್ತು ಧರ್ಮ ದಂಗಲ್ ಜಾತ್ರೆಯಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪರಕ್ಕೆ ಅವಕಾಶ ಕೊಡಿ ವಿವಿ ಪುರಂನ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬೆಳ್ಳಿ ತೇರು ಜಾತ್ರೆ ಜಾತ್ರೆಯಲ್ಲಿ ಹಿಂದೂಯೇತ್ತರರಿಗೆ ವ್ಯಾಪಾರಕ್ಕೆ ಅವಕಾಶ ಕೊಡ್ಬಾರದು ಬೆಂಗಳೂರಿನಲ್ಲಿ ಹಿಂದೂ ಸಂಘಟನೆಗಳಿಂದ ಮತ್ತೆ ಅಭಿಯಾನ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಮನವಿ ಪತ್ರ ದಕ್ಷಿಣ ವಿಭಾಗ ಡಿಸಿಪಿ, ಬಿಬಿಎಂಪಿಗೆ ಮನವಿ ಸಲ್ಲಿರುವ ಬಜರಂಗದಳ ಮೂರ್ತಿ ಪೂಜೆ ನಂಬದೇ ವಿರೋಧಿಸುವವರಿಗೆ ವ್ಯಾಪಾರಕ್ಕೆ ಅವಕಾಶ ಬೇಡ

Trending News