ವಾರ್ಡ್‌ಗೆ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅವಕಾಶ ಸರಿಯಲ್ಲ

  • Zee Media Bureau
  • Aug 8, 2022, 04:58 PM IST

ವಾರ್ಡ್‌ಗೆ ಒಂದೇ ಗಣೇಶ ಪ್ರತಿಷ್ಠಾಪನೆ ಆದೇಶ ಹಾಸ್ಯಾಸ್ಪದ. ಪ್ರಸ್ತುತ ಕೊರೊನಾ ಆತಂಕದ ಪರಿಸ್ಥಿತಿ ಇಲ್ಲ.. ಲಕ್ಷಾಂತರ ಜನ ಸೇರುವ ರಾಜಕೀಯ ಸಭೆ, ಸಮಾರಂಭಕ್ಕೆ ಅವಕಾಶ ಇದೆ. ವಾರ್ಡ್‌ಗೆ ಒಂದೇ ಗಣೇಶ ಕೂರಿಸುವ ಆದೇಶ ಮಾತ್ರ ಯಾಕೆ..?

Trending News