ನಿಟ್ಟುಸಿರು ಬಿಟ್ಟ ನೀರಮಾನ್ವಿ ಜನ

  • Zee Media Bureau
  • Aug 20, 2022, 07:23 PM IST

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. 8 ತಿಂಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆಹಿಡಿಯಲಾಗಿದೆ. ಚಿರತೆ ಸೆರೆಯಿಂದ ನೀರಮಾನ್ವಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Trending News