ಸೋಮವಾರ(ಮಾರ್ಚ್ 06), ಜಾಹ್ನವಿ ಕಪೂರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆಕೆಗೆ ಶುಭಾಶಯ ಕೋರುವ ಪೋಸ್ಟರ್ವೊಂದನ್ನು ಚಿತ್ರತಂಡದವರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಆಕೆಯನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದ್ದಾರೆ.
Vaathi: ವಾತಿ/ಸರ್ ಈ ಚಿತ್ರವು ಬಡವರಿಗೂ ಗುಣಮಟ್ಟದ ಶಿಕ್ಷಣ ಒದಗಬೇಕು ಎಂದು ಸಾರುವ ಸಾಮಾಜಿಕ ಸಂದೇಶವಾಗಿದೆ.ಮನರಂಜನಾ ಟ್ರ್ಯಾಕಿಂಗ್ ಪೋರ್ಟಲ್ ಪ್ರಕಾರ, ಧನುಷ್ ಅಭಿನಯದ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ .
ಮಹಾನ್ ನಟನ ಮುಂದೆ ಅವಕಾಶ ಸಿಕ್ಕಾಗ ಬೇಡ ಅನ್ನಬಾರದು ಎಂದು ದುನಿಯಾ ವಿಜಯ್ ಹೇಳಿದ್ದಾರೆ.. ಬಾಲಯ್ಯ ಜೊತೆಗಿನ ಸಿನಿಮಾ ಬಗ್ಗೆ ಮಾತನಾಡಿದ ದುನಿಯಾ ವಿಜಯ್, ಹೀರೋ, ವಿಲನ್ ಅನ್ನೋದು ಮುಖ್ಯ ಅಲ್ಲ.. ನಟನೆ ಅಷ್ಟೇ ಎಂದಿದ್ದಾರೆ..
ಟಾಲಿವುಡ್ಗೆ ದುನಿಯಾ ವಿಜಯ್ ಎಂಟ್ರಿಕೊಟ್ಟಿದ್ದಾರೆ. ಗೋಪಿಚಂದ್ ನಿರ್ದೇಶನದ, ಬಾಲಕೃಷ್ಣ ಹಾಗೂ ದುನಿಯಾ ವಿಜಯ್ ಅಭಿನಯದ ವೀರಸಿಂಹ ರೆಡ್ಡಿ ರಿಲೀಸ್ಗೆ ರೆಡಿಯಾಗ್ತಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ದುನಿಯಾ ವಿಜಯ್ ಮಾತನಾಡಿದ್ದಾರೆ.
ʻಭೀಮಾʼಸಿನಿಮಾಗಾಗಿ ತೂಕ ಇಳಿಸಿದ್ದೇನೆ. ಜ.19ರಂದು ʻಭೀಮʼ ಫಸ್ಟ್ ಲುಕ್ ರಿಲೀಸ್ ಮಾಡ್ತೀವಿ ಎಂದು ದುನಿಯಾ ವಿಜಯ್ ಹೇಳಿದ್ದಾರೆ.. ನಾನು ಇಲ್ಲಿಗೆ ಬರೋದು ಗೊತ್ತಾಗಿ ಬಾಲಯ್ಯ ಅಭಿಮಾನಿಗಳು ಬಂದಿದ್ದಾರೆ. ಇದು ಕಲಾವಿದನಿಗೆ ಇರೋ ದೊಡ್ಡ ಗೌರವ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
20ನೇ ತಾರೀಕು ನನ್ನ ಹುಟ್ಟು ಹಬ್ಬ... ಕೋವಿಡ್ ಹಿನ್ನೆಲೆ, ತಾಯಿ ತೀರಿಕೊಂಡ ಕಾರಣ ಕಳೆದ ವರ್ಷ ಹುಟ್ಟುಹಬ್ಬ ಆಚರಿಸಲಾಗಿಲ್ಲ. ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸುತ್ತೇನೆ.. ಅಭಿಮಾನಿಗಳ ಜೊತೆ ಊಟ ಮಾಡೋ ಆಸೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಗುರುವಾರದಂದು ತಮ್ಮ ತಂದೆ ಕೃಷ್ಣ ಅವರನ್ನು ಸ್ಮರಿಸುತ್ತಾ ತಮ್ಮ ಜೀವನದಲ್ಲಿ ಅವರೆಷ್ಟು ಪ್ರಭಾವ ಬೀರಿದ್ದರು ಎನ್ನುವುದನ್ನು ಅವರು ಈಗ ಟಿಪ್ಪಣಿ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಕರೋನವೈರಸ್ ಜಾರಿಗೊಳಿಸಿದ ಈ ಲಾಕ್ಡೌನ್ ಸಮಯದಲ್ಲಿ ಡೇವಿಡ್ ವಾರ್ನರ್ ತಮ್ಮ ಮೋಜಿನ ವೀಡಿಯೊಗಳೊಂದಿಗೆ ತಮ್ಮ ಅಭಿಮಾನಿಗಳನ್ನು ರಂಜಿಸುದ್ದಾರೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ನೊಂದಿಗಿನ ಒಡನಾಟದಿಂದಾಗಿ ಹೈದರಾಬಾದ್ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ವಾರ್ನರ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟಿಕ್ಟಾಕ್ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳನ್ನು ಉನ್ಮತ್ತರನ್ನಾಗಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.