ಅಶ್ವಿನಿ ಮೇಡಂ ವಿರುದ್ಧ ಪೋಸ್ಟ್ ಹಾಕಿದಾಗ ದರ್ಶನ್ ಯಾಕೆ ಮಾತಾಡಿಲ್ಲ..? ಖ್ಯಾತ ನಟಿ ಪ್ರಶ್ನೆ!

Sushma Veer on Darshan: ನಟ ದರ್ಶನ್‌ ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.. ಈ ಕುರಿತಾಗಿ ಅನೇಕ ಸಿನಿರಂಗದ ಗಣ್ಯರು ತಮ್ಮ ಪ್ರತಿಕ್ರಿಯರ ನೀಡುತ್ತಿದ್ದಾರೆ.. ಇದೀಗ ಖ್ಯಾತ ನಟಿ ಸುಷ್ಮಾ ವೀರ್ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದಿದ್ದಾರೆ.. 
 

1 /5

 ನಟ ದರ್ಶನ್‌ ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿದ್ದಾರೆ.. ಈ ಕುರಿತಾಗಿ ಅನೇಕ ಸಿನಿರಂಗದ ಗಣ್ಯರು ತಮ್ಮ ಪ್ರತಿಕ್ರಿಯರ ನೀಡುತ್ತಿದ್ದಾರೆ..   

2 /5

ಇದೀಗ ಖ್ಯಾತ ನಟಿ ಸುಷ್ಮಾ ವೀರ್ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿ "ರೇಣುಕಾಸ್ವಾಮಿ ಕೊಲೆ ಮಾಡುವಂಥಹ ಪಾಪ ಏನು ಮಾಡಿಲ್ಲ..ದರ್ಶನ್ ಗೆ ಒಳ್ಳೆ ಹಾರ್ಟ್ ಇದೆ ಆದರೆ ಅಷ್ಟೇ ಕೆಟ್ಟ ಕೋಪವಿದೆ ಎಂದಿದ್ದಾರೆ..  

3 /5

ಕುಡಿದಾಗ ಯಾಕೆ ಗುಂಡು ಕೈಯಲ್ಲಿ ಇಟ್ಟುಕೊಳ್ಳೋದು ಯಾಕೆ? ನಮಗೆ ದೇವರಮಗ ದರ್ಶನ್ ಬೇಕು... ಡೆವಿಲ್ ದರ್ಶನ್ ಬೇಡ.. ಎಂದು ಬೇಸರ ವ್ಯಕ್ತಪಡಿಸಿದ್ದಾರೆ..  

4 /5

ಇಷ್ಟೇ ಅಲ್ಲ.." ಅಶ್ವಿನಿ ಪುನೀತ್ ಬಗ್ಗೆ ಬ್ಯಾಡ್ ಕಾಮೆಂಟ್ ಮಾಡಿದಾಗ ದರ್ಶನ್ ಎಲ್ಲೋಗಿದ್ರು? ಅಶ್ವಿನಿ ಅವ್ರು ಕೂಡ ಹೆಣ್ಣು ಅಲ್ವಾ. .? ದರ್ಶನ್ ಆಗ ಫ್ಯಾನ್ಸ್ ಗೆ ಬುದ್ದಿ ಹೇಳಬಹುದಿತ್ತು ಅಲ್ವಾ? ಎಂದಿದ್ದಾರೆ..   

5 /5

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ.. ದರ್ಶನ್ ಹೊರಬಂದ ಬಳಿಕ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಬಹುದು" ಎಂದು ಹೇಳಿದ್ದಾರೆ..