"ಕೋಟಿಗಟ್ಟಲೆ ಹಣ ಕೊಡ್ತೀನಿ ಅಂದ್ರು ಬಿಗ್‌ ಬಾಸ್‌ʼಗೆ ಹೋಗಲ್ಲ"- ಬರಲ್ಲ ಬರಲ್ಲ ಅಂತಾ ಭಾರೀ ಡಿಮ್ಯಾಂಡ್‌ ಮಾಡ್ತಿರೋ ಆ ಸೆಲೆಬ್ರಿಟಿ ಯಾರು?

Aniruddhacharya Reportedly Rejected Bigg Boss Offer: ಬಿಗ್ ಬಾಸ್... ಸದಾ ಒಂದಿಲ್ಲೊಂದು ವಿವಾದ, ಜಗಳ, ಮನಸ್ತಾಪ, ನಗು-ಅಳುವಿನ ಭಾವಗಳಿಂದಲೇ ತುಂಬಿರುವ ಶೋ ಎಂದರೆ ತಪ್ಪಾಗಲ್ಲ. ಇದು ಭಾರತದ ಅತ್ಯಂತ ನಿರೀಕ್ಷಿತ ರಿಯಾಲಿಟಿ ಟಿವಿ ಶೋಗಳಲ್ಲಿ ಒಂದಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಬಿಗ್ ಬಾಸ್... ಸದಾ ಒಂದಿಲ್ಲೊಂದು ವಿವಾದ, ಜಗಳ, ಮನಸ್ತಾಪ, ನಗು-ಅಳುವಿನ ಭಾವಗಳಿಂದಲೇ ತುಂಬಿರುವ ಶೋ ಎಂದರೆ ತಪ್ಪಾಗಲ್ಲ. ಇದು ಭಾರತದ ಅತ್ಯಂತ ನಿರೀಕ್ಷಿತ ರಿಯಾಲಿಟಿ ಟಿವಿ ಶೋಗಳಲ್ಲಿ ಒಂದಾಗಿದೆ.

2 /5

ಅಭಿಮಾನಿಗಳು ಪ್ರತಿ ವರ್ಷವೂ ಈ ಶೋ ಶುರುವಾಗಲೆಂದು ಕಾತರದಿಂದ ಕಾಯುತ್ತಿರುತ್ತಾರೆ. ಅಂತೆಯೇ ಈ ವರ್ಷ ಕೂಡ ಹಲವಾರು ಸೆಲೆಬ್ರಿಟಿಗಳು ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ. ಇನ್ನು ಕೆಲ ಸೆಲೆಬ್ರಿಟಿಗಳು ಈ ಮನೆಯೊಳಗೆ ಎಂಟ್ರಿ ಕೊಡಬೇಕೆಂದು ಪ್ರಯತ್ನ ಪಟ್ಟರೆ, ಇನ್ನೂ ಕೆಲವರು ಎಷ್ಟೇ ದುಡ್ಡು ಕೊಟ್ಟರು ನಮಗೆ ಆ ಆಫರ್‌ ಬೇಡ ಎಂದು ತಿರಸ್ಕರಿಸುತ್ತಿದ್ದಾರೆ.  

3 /5

ಅದರಲ್ಲಿ ಒಬ್ಬರು ಆಧ್ಯಾತ್ಮಿಕ ಗುರು ಅನಿರುದ್ಧ್ ಆಚಾರ್ಯ ಎನ್ನಲಾಗಿದೆ. ಹಿಂದಿ ಬಿಗ್‌ ಬಾಸ್ 18 ರ ಪ್ರೀಮಿಯರ್ ದಿನಾಂಕ ಸಮೀಪಿಸುತ್ತಿದ್ದಂತೆ, ಕಾರ್ಯಕ್ರಮದ ಸಂಭಾವ್ಯ ಸ್ಪರ್ಧಿಗಳ ಕುರಿತು ಹೆಚ್ಚು ಹೆಚ್ಚು ಅಪ್ಡೇಟ್‌ʼಗಳು ಹೊರಬೀಳುತ್ತಿವೆ.  

4 /5

ಅಂದಹಾಗೆ ಕೆಲ ವರದಿಗಳ ಪ್ರಕಾರ, ಆಧ್ಯಾತ್ಮಿಕ ಗುರು ಅನಿರುದ್ಧ್ ಆಚಾರ್ಯ ಅವರಿಗೆ ಬಿಗ್‌ ಬಾಸ್‌ ಸ್ಪರ್ಧಿಯಾಗಿ ಬರುವಂತೆ ಆಫರ್‌ ನೀಡಲಾಗಿದೆ. ಆದರೆ ಈ ಆಫರ್‌ ತಿರಸ್ಕರಿಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.  

5 /5

ಅಷ್ಟೇ ಅಲ್ಲದೆ ಗುರೂಜಿಗೆ ಕೋಟಿಗಟ್ಟಲೆ ಆಫರ್ ನೀಡಲಾಗಿತ್ತು ಎಂದು ಹೇಳಲಾಗುತ್ತದೆ. ಆದರೆ ಅಂತಹ ವಿವಾದಾತ್ಮಕ ರಿಯಾಲಿಟಿ ಶೋನ ಭಾಗವಾಗದಿರಲು ಇಚ್ಛಿಸದ ಅವರು, ಕೋಟಿಗಟ್ಟಲೆ ನೀಡಿದ್ರೂ ಬರಲ್ಲ ಎಂದಿದ್ದಾರೆ ಎಂದು ಹೇಳಲಾಗಿದೆ.