ಮುದ್ದು ಮಕ್ಕಳೊಂದಿಗೆ ಮಧುರ ಕ್ಷಣಗಳನ್ನು ಕಳೆದ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಾಮಿಗೆ ಪ್ರಯಾಣ ಬೆಳೆಸಲು ಜಕ್ಕೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಕೆಲವು ಆತ್ಮೀಯ ಕ್ಷಣಗಳನ್ನು ಕಳೆದರು.

ಕೆಲಸದ ಒತ್ತಡದ ನಡುವೆ ಹೀಗೆ ಮಕ್ಕಳೊಂದಿಗೆ ಕಳೆವ ಕೆಲವೇ ಕೆಲವು ಕ್ಷಣಗಳು ಇಡೀ ದಿನದ ಚಿತ್ರಣವನ್ನೆ ಬದಲಿಸಿ, ದಿನ ಪೂರ್ತಿ ಚೈತನ್ಯಪೂರ್ಣವಾಗಿರುವಂತೆ ಮಾಡಿಬಿಡುತ್ತದೆ ಎಂದು ಅವರು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

1 /5

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಾಮಿಗೆ ಪ್ರಯಾಣ ಬೆಳೆಸಲು ಜಕ್ಕೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಕೆಲವು ಆತ್ಮೀಯ ಕ್ಷಣಗಳನ್ನು ಕಳೆದರು.

2 /5

ಕೆಲಸದ ಒತ್ತಡದ ನಡುವೆ ಹೀಗೆ ಮಕ್ಕಳೊಂದಿಗೆ ಕಳೆವ ಕೆಲವೇ ಕೆಲವು ಕ್ಷಣಗಳು ಇಡೀ ದಿನದ ಚಿತ್ರಣವನ್ನೆ ಬದಲಿಸಿ, ದಿನ ಪೂರ್ತಿ ಚೈತನ್ಯಪೂರ್ಣವಾಗಿರುವಂತೆ ಮಾಡಿಬಿಡುತ್ತದೆ- ಸಿದ್ದರಾಮಯ್ಯ

3 /5

ಶಾಲಾ ಮಕ್ಕಳೊಂದಿಗೆ ಕೆಲವು ಆತ್ಮೀಯ ಕ್ಷಣಗಳನ್ನು ಕಳೆದ ಸಿದ್ದರಾಮಯ್ಯ

4 /5

ಕೆಲಸದ ಒತ್ತಡದ ನಡುವೆ ಹೀಗೆ ಮಕ್ಕಳೊಂದಿಗೆ ಕಳೆವ ಕೆಲವೇ ಕೆಲವು ಕ್ಷಣಗಳು ಇಡೀ ದಿನದ ಚಿತ್ರಣವನ್ನೆ ಬದಲಿಸಿ, ದಿನ ಪೂರ್ತಿ ಚೈತನ್ಯಪೂರ್ಣವಾಗಿರುವಂತೆ ಮಾಡಿಬಿಡುತ್ತದೆ ಎಂದು ಅವರು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

5 /5

ಮಕ್ಕಳೊಂದಿಗೆ ಸದಾ ಆತ್ಮೀಯತೆಯಿಂದ ಇರುವ ಸಿದ್ದರಾಮಯ್ಯ