ವೀಕೆಂಡ್‌ ಎಲಿಮಿನೇಷನ್‌ಗೂ ಮುನ್ನವೇ ಶಾಕ್‌! ರಾತ್ರೋರಾತ್ರಿ ಬಿಗ್‌ ಬಾಸ್‌ ಮನೆಬಿಟ್ಟು ಹೊರಹೋದ ಮಾನಸ: ಈಕೆ ಹೊರಬೀಳಲು ಕಾರಣವಾಗಿದ್ದು...

Bigg Boss Kannada Season 11 Manasa: ಕನ್ನಡ ಬಿಗ್‌ ಬಾಸ್‌ ಸೀಸನ್‌ 11 ಪ್ರಾರಂಭವಾಗಿ ಎರಡನೇ ವಾರ ನಡೆಯುತ್ತಿದೆ. ಎಲ್ಲಾ ಸ್ಪರ್ಧಿಗಳ ನಡುವೆ ಬಿಗ್‌ ಕಾಂಪಿಟೇಷನ್‌ ಜೋರಾಗಿದೆ. ಇನ್ನು ಈ ಎಲ್ಲರ ಆಟದಿಂದ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ಸಿಗುತ್ತಿರುವುದು ಸುಳ್ಳಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಕನ್ನಡ ಬಿಗ್‌ ಬಾಸ್‌ ಸೀಸನ್‌ 11 ಪ್ರಾರಂಭವಾಗಿ ಎರಡನೇ ವಾರ ನಡೆಯುತ್ತಿದೆ. ಎಲ್ಲಾ ಸ್ಪರ್ಧಿಗಳ ನಡುವೆ ಬಿಗ್‌ ಕಾಂಪಿಟೇಷನ್‌ ಜೋರಾಗಿದೆ. ಇನ್ನು ಈ ಎಲ್ಲರ ಆಟದಿಂದ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ಸಿಗುತ್ತಿರುವುದು ಸುಳ್ಳಲ್ಲ.  

2 /6

ಆದರೆ ಎರಡನೇ ವಾರದ ಎಲಿಮಿನೇಷನ್‌ ಪ್ರಕ್ರಿಯೆಗೂ ಮುನ್ನವೇ ತುಕಾಲಿ ಸಂತೋಷ್‌ ಅವರ ಪತ್ನಿ ಮಾನಸ ಅವರಿಗೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಮನೆಯಿಂದ ಹೊರ ಕಳುಹಿಸಲಾಗಿದೆ.  

3 /6

ಮಾನಸ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದಾಗಿನಿಂದ ಹೇಳಿಕೊಳ್ಳುವಂತಹ ಕೊಡುಗೆ ಏನೂ ನೀಡಿರಲಿಲ್ಲ. ಹೀಗಿರುವಾಗಲೇ ಮಾನಸಾ ಬಿಗ್ ಬಾಸ್‌ ಮನೆಯಲ್ಲಿ ಗಾಯ ಮಾಡಿಕೊಂಡು, ಓಡಾಡಲು ಕಷ್ಟ ಎನ್ನುವಂತಾಗಿದೆ.  

4 /6

ಟಾಸ್ಕ್ ಆಡುವಾಗ ಮಾನಸ ಕಾಲಿಗೆ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಸಾಕಷ್ಟು ನೋವು ಅನುಭವಿಸಿರುವ ಅವರನ್ನು ಕೆಲವರು ಟಾಸ್ಕ್‌ಗೆ ತೆಗೆದುಕೊಳ್ಳದೆ ಇರುವುದಕ್ಕೂ ಇದೇ ಕಾರಣ. ಸದ್ಯ ಅವರನ್ನು ಆಸ್ಪ್ರೆಗೆ ಸೇರಿಸಲಾಗಿದೆ.  

5 /6

ಇನ್ನೊಂದೆಡೆ ಮಾನಸ ಬೇಗ ಚೇತರಿಸಿಕೊಂಡು ಮತ್ತೆ ಬಿಗ್‌ ಬಾಸ್‌ ಮನೆಗೆ ಬರಲಿ ಎಂದು ಅವರ ಫ್ಯಾನ್ಸ್ ಕೋರುತ್ತಿದ್ದಾರೆ.  

6 /6

ಈ ವಾರದ ನಾಮಿನೇಷನ್​ನಲ್ಲಿ ಮಾನಸಾ ಅವರ ಹೆಸರೂ ಇದೆ. ಆದರೆ ಈ ವೀಕ್‌ ನಾಮಿನೇಷನ್‌ ಇಲ್ಲ ಎಂದು ಕೆಲವು ಮೂಲಗಳು ಹೇಳುತ್ತಿವೆ. ಇದುವರೆಗೆ ವೋಟಿಂಗ್‌ ಲೈನ್‌ ತೆರೆದಿಲ್ಲ, ಅಷ್ಟೇ ಅಲ್ಲದೆ ನವರಾತ್ರಿ ಹಿನ್ನೆಲೆಯಲ್ಲಿ ಎಲಿಮಿನೇಷನ್‌ ಇರುವುದು ಅನುಮಾನ ಎಂಬ ಮಾತು ಇದಾಗಿದೆ.