How To Get Rid Of Debt: ಸಾಲದಲ್ಲಿ ಮುಳುಗಿಹೋದ ವ್ಯಕ್ತಿಯನ್ನೂ ಕೂಡ ಮೇಲೆತ್ತುತ್ತೆ ಮಳೆ ನೀರು, ಈ ಅದ್ಭುತ ಉಪಾಯಗಳನ್ನು ಅನುಸರಿಸಿ ನೋಡಿ

ಸಾಲವು (Loan) ತನ್ನ ಅಡಿಯಲ್ಲಿ ಇರುವ ವ್ಯಕ್ತಿಯನ್ನು ದಮನ ಮಾಡುತ್ತಲೇ ಇರುತ್ತದೆ. ಬಡ್ಡಿಗೆ (Interest) ಬಡ್ಡಿಯನ್ನು ಪಾವತಿಸಿ ಮನುಷ್ಯ ಜರ್ಜರಿತನಾಗುತ್ತಾನೆ. ಸಾಲದ (Debt) ಹೊರೆಯಿಂದ ನೀವು ಕೂಡ ತೊಂದರೆಗೊಳಗಾಗಿದ್ದರೆ, ಮಳೆ ನೀರು (Rain Water To Get Rid Of Debt) ನಿಮಗೆ ಸಹಾಯ ಮಾಡಲಿದೆ. ಮಳೆಹನಿಗಳಲ್ಲಿ ಪವಾಡದ ಶಕ್ತಿ ಇದೆ. ಲಾಲ್ ಕಿತಾಬ್ (Lal Kitab) ಮತ್ತು ಜ್ಯೋತಿಷ್ಯದಲ್ಲಿ (Astrology), ಮಳೆನೀರಿನ (Rain Water) ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ, ಇದು ತಲೆಮಾರುಗಳಿಂದ ಬಂದ ಸಾಲದ ನೊರೆಯನ್ನು ಕೂಡ ತೊಡೆದುಹಾಕುತ್ತದೆ.

How To Get Rid Of Debt: ಸಾಲವು (Loan) ತನ್ನ ಅಡಿಯಲ್ಲಿ ಇರುವ ವ್ಯಕ್ತಿಯನ್ನು ದಮನ ಮಾಡುತ್ತಲೇ ಇರುತ್ತದೆ. ಬಡ್ಡಿಗೆ (Interest) ಬಡ್ಡಿಯನ್ನು ಪಾವತಿಸಿ ಮನುಷ್ಯ ಜರ್ಜರಿತನಾಗುತ್ತಾನೆ. ಸಾಲದ (Debt) ಹೊರೆಯಿಂದ ನೀವು ಕೂಡ ತೊಂದರೆಗೊಳಗಾಗಿದ್ದರೆ, ಮಳೆ ನೀರು (Rain Water To Get Rid Of Debt) ನಿಮಗೆ ಸಹಾಯ ಮಾಡಲಿದೆ. ಮಳೆಹನಿಗಳಲ್ಲಿ ಪವಾಡದ ಶಕ್ತಿ ಇದೆ. ಲಾಲ್ ಕಿತಾಬ್ (Lal Kitab) ಮತ್ತು ಜ್ಯೋತಿಷ್ಯದಲ್ಲಿ (Astrology), ಮಳೆನೀರಿನ (Rain Water) ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ, ಇದು ತಲೆಮಾರುಗಳಿಂದ ಬಂದ ಸಾಲದ ನೊರೆಯನ್ನು ಕೂಡ ತೊಡೆದುಹಾಕುತ್ತದೆ.

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಹಿಂದೂಸ್ತಾನ್ ಕನ್ನಡ ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆಯಲು ಮರೆಯದಿರಿ )

 

ಇದನ್ನೂ ಓದಿ-Most Dangerous Places In the World: ವಿಶ್ವದ ಅತ್ಯಂತ ಅಪಾಯಕಾರಿ ಜಾಗಗಳಿವು, ಕೇವಲ ಹೋಗುವ ಯೋಚನೆಯೇ ನಡುಕ ಹುಟ್ಟಿಸುತ್ತೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

1 /5

1. ಉತ್ತಮ ಅರೋಗ್ಯ ಪಡೆಯುವ ಉಪಾಯ - ನಿಮ್ಮ ಆರೋಗ್ಯದಲ್ಲಿ ಯಾವುದೇ ನಿರಂತರ ಸಮಸ್ಯೆ ಇದ್ದರೆ, ಶಿವನಿಗೆ ಮಳೆ ನೀರಿನಿಂದ ಅಭಿಷೇಕ ಮಾಡಿ.  ಅಭಿಷೇಕದ ಸಂದರ್ಭದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ. ಇದರಿಂದ ನೀವು ಅನಾರೋಗ್ಯದಿಂದ ಪರಿಹಾರ ಪಡೆಯುವಿರಿ. 

2 /5

2. ಶೀಘ್ರ ಕಂಕಣಬಲ ಕೂಡಿ ಬರುವ ಉಪಾಯ  - ಮದುವೆಯಲ್ಲಿ ವಿಳಂಬವಾವಾಗುತ್ತಿದ್ದರೆ ಗಣಪತಿಗೆ ಮಳೆ ನೀರಿನಿಂದ ಅಭಿಷೇಕ ಮಾಡಿ. ಶೀಘ್ರದಲ್ಲೇ ಮದುವೆಯ ಮಂಗಳ ವಾದ್ಯ ಮೊಳಗಲಿದೆ.

3 /5

3. ಹಣಕಾಸಿನ ಮುಗ್ಗಟ್ಟು ದೂರಗೊಳಿಸಲು ಈ ಉಪಾಯ ಮಾಡಿ - ಹಣದ ತೊಂದರೆಯಿಂದ ಮುಕ್ತಿ ಪಡೆಯಲು ಮಳೆ ನೀರನ್ನು ಮಣ್ಣಿನ ಪಾತ್ರೆಯಲ್ಲಿ ತುಂಬಿಸಿ ಮನೆಯ ಉತ್ತರ ದಿಕ್ಕಿನಲ್ಲಿ ಇರಿಸಿ. ಶೀಘ್ರದಲ್ಲೇ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲು ಆರಂಭವಾಗುತ್ತದೆ.

4 /5

4. ವ್ಯಾಪಾರದಲ್ಲಿ ಹಾನಿಯಿಂದ ಪಾರಾಗುವ ಉಪಾಯ  - ಹಿತ್ತಾಳೆಯ ಪಾತ್ರೆಯಲ್ಲಿ ಮಳೆ ನೀರನ್ನು ಸಂಗ್ರಹಿಸಿ ಮತ್ತು ಏಕಾದಶಿಯ ದಿನ ಶ್ರೀವಿಷ್ಣುವಿಗೆ ಅಭಿಷೇಕ ಮಾಡಿ. ಇದರಿಂದ ಶೀಘ್ರದಲ್ಲೇ ವ್ಯವಹಾರದಲ್ಲಿ ನಷ್ಟವು ನಿಲ್ಲುತ್ತದೆ ಮತ್ತು ಲಾಭಗಳು ಬರಲಾರಂಭಿಸುತ್ತವೆ.

5 /5

5. ಸಾಲದ ಹೊರೆ ಇಳಿಸಿಕೊಳ್ಳುವ ಉಪಾಯ - ಮಳೆ ನೀರನ್ನು ಸಂಗ್ರಹಿಸಿ ಬಕೆಟ್ ನಲ್ಲಿ ತುಂಬಿಸಿ. ಪ್ರತಿನಿತ್ಯ ಈ ನೀರಿನಲ್ಲಿ ಹಾಲನ್ನು ಬೆರೆಸಿ ಸ್ನಾನ ಮಾಡಿ. ಸ್ನಾನ ಮಾಡುವಾಗ ದೇವರನ್ನು ಪ್ರಾರ್ಥಿಸಿ. ಇದನ್ನು ಒಂದು ತಿಂಗಳ ಕಾಲ ಮಾಡುವುದರಿಂದ, ಕ್ರಮೇಣ ಸಾಲದ ಹೊರೆ ಇಳಿಯಲು ಆರಂಭವಾಗುತ್ತದೆ.