ಗುರು ದೆಸೆ ಈ 5 ರಾಶಿಗಳ ಅದೃಷ್ಟ ಬೆಳಗುವುದು, ಆದಾಯ ದುಪ್ಪಟ್ಟು.. ಸಂಪತ್ತು ನೀಡಿ ಕಾಯುವ ದೇವಗುರು!

Jupiter Transit 2024: ಗುರುವಿನ ಸ್ಥಾನ ಬದಲಾವಣೆಗೆ ಜ್ಯೋತಿಷ್ಯದಲ್ಲಿ ಹೆಚ್ಚಿನ ಮಹತ್ವವಿದೆ. ಗುರು ಗ್ರಹವು ಮೇ 1, 2024 ರಂದು  ಮಧ್ಯಾಹ್ನ 2.29 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸುತ್ತದೆ. ದೇವಗುರು ರಾಶಿ ಬದಲಾವಣೆಯಿಂದ ಕೆಲವು ಜನರ ಭವಿಷ್ಯ ಬದಲಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಕನ್ಯಾ ರಾಶಿ : ವ್ಯವಹಾರದಲ್ಲಿ ಅಪಾರ ಬೆಳವಣಿಗೆ. ವೃತ್ತಿಜೀವನವು ಹೊಸ ಆಯಾಮವನ್ನು ಪಡೆಯಬಹುದು. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯ ಹೆಚ್ಚಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

2 /6

ವೃಷಭ ರಾಶಿ : ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ. ಆದಾಯ ಮತ್ತು ಅದೃಷ್ಟವು ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಸಿಗಲಿದೆ. ಅವಿವಾಹಿತರಿಗೆ ಮದುವೆಯ ಸಾಧ್ಯತೆಗಳೂ ಇವೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ.  

3 /6

ವೃಶ್ಚಿಕ ರಾಶಿ : 2024 ರಲ್ಲಿ ಗುರುವಿನ ಸಂಚಾರದಿಂದ ಸಂತೋಷ ಮತ್ತು ಅದೃಷ್ಟದಲ್ಲಿ ಅಪಾರ ಹೆಚ್ಚಳವಾಗುತ್ತದೆ. ಅವಿವಾಹಿತರಿಗೆ ಸಂಬಂಧಗಳು ಕೂಡಿ ಬರಬಹುದು. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಸಹ ಪಡೆಯುತ್ತೀರಿ. ಧನ ಲಾಭವಾಗಲಿದೆ.

4 /6

ಸಿಂಹ ರಾಶಿ : ದೇವಗುರುಗಳ ಸಂಚಾರವು ಉತ್ತಮ ಧನಲಾಭ ತರುತ್ತದೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳಾಗಬಹುದು. ಕುಟುಂಬದಲ್ಲಿ ಸರಿಯಾದ ಸಾಮರಸ್ಯ ಇರುತ್ತದೆ. ಅದೃಷ್ಟದಿಂದ ಸಂಪತ್ತು ಹೆಚ್ಚಾಗುವುದು.   

5 /6

ಕರ್ಕ ರಾಶಿ : 2024 ರಲ್ಲಿ ಗುರು ಗೋಚಾರ ಈ ಜನರ ಆದಾಯವನು ದುಪ್ಪಟ್ಟು ಮಾಡಲಿದೆ. ಹೊಸ ಆದಾಯದ ಮೂಲಗಳೂ ಸೃಷ್ಟಿಯಾಗಲಿವೆ. ಉದ್ಯೋಗ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ನಿಮ್ಮ ಇಚ್ಛೆಯಂತೆ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅವಿವಾಹಿತರಿಗೂ ಸಂಬಂಧ ಕೂಡಿ ಬರಬಹುದು.  

6 /6

ಮೇಷ ರಾಶಿ : ಅದೃಷ್ಟ ಬಲಗೊಳ್ಳಲಿದೆ. ಆರ್ಥಿಕ ಲಾಭಗಳಿರುತ್ತವೆ. ಶಾಂತಿ ಮತ್ತು ಸಂತೋಷವನ್ನು ಪಡೆಯುತ್ತೀರಿ. ನಿರ್ಧರಿಸಿದ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ಸಮಾಜದಲ್ಲಿ ಗೌರವ ಉಳಿಯುತ್ತದೆ.