ಯಾರೇ ಕೈಬಿಟ್ಟರೂ ಈ ನಕ್ಷತ್ರದಲ್ಲಿ ಜನಿಸಿದವರ ಕೈಬಿಡಲ್ಲ ಮಹಾವಿಷ್ಣು! ಬೇಡಿದಾಗೆಲ್ಲಾ ಸಂಪತ್ತು ಕರುಣಿಸುತ್ತಾರೆ ಲಕ್ಷ್ಮೀಪತಿ

God Vishnu Favourite Nakshatra: ನಕ್ಷತ್ರಪುಂಜದ 27 ನೇ ಮತ್ತು ಕೊನೆಯ ನಕ್ಷತ್ರವನ್ನು ರೇವತಿ ಎಂದು ಕರೆಯಲಾಗುತ್ತದೆ. ರೇವತಿ ಎಂದರೆ ಆರ್ಥಿಕವಾಗಿ ಸಮೃದ್ಧಿ ಮತ್ತು ಸಮಾಜದಲ್ಲಿ ಗೌರವವನ್ನು ಹೊಂದಿರುವ ವ್ಯಕ್ತಿ ಅಂದರೆ ಯೋಗವುಳ್ಳ ವ್ಯಕ್ತಿ ಎಂದರ್ಥ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ನಕ್ಷತ್ರಪುಂಜದ 27 ನೇ ಮತ್ತು ಕೊನೆಯ ನಕ್ಷತ್ರವನ್ನು ರೇವತಿ ಎಂದು ಕರೆಯಲಾಗುತ್ತದೆ. ರೇವತಿ ಎಂದರೆ ಆರ್ಥಿಕವಾಗಿ ಸಮೃದ್ಧಿ ಮತ್ತು ಸಮಾಜದಲ್ಲಿ ಗೌರವವನ್ನು ಹೊಂದಿರುವ ವ್ಯಕ್ತಿ ಅಂದರೆ ಯೋಗವುಳ್ಳ ವ್ಯಕ್ತಿ ಎಂದರ್ಥ. ಈ ನಕ್ಷತ್ರದಲ್ಲಿ ಜನಿಸಿದ ಜನರ ಅದೃಷ್ಟ ಬೆಳಗುತ್ತಾರೆ ಭಗವಾನ್ ವಿಷ್ಣು.

2 /7

ಧನ ವೈಭವಕ್ಕೆ ಮತ್ತೊಂದು ಹೆಸರು ಲಕ್ಷ್ಮಿ. ಅಂತಹ ಲಕ್ಷ್ಮಿ ಸ್ವರೂಪದ ಎಂಟು ರೂಪಗಳಲ್ಲಿ ಕೊನೆಯ ಯೋಗ ಭಚಕ್ರನ ಕೊನೆಯ ನಕ್ಷತ್ರಪುಂಜವಾದ ರೇವತಿಗೆ ಸಂಬಂಧಿಸಿದೆ.

3 /7

ರೇವತಿಯನ್ನು ಮಂಗಳಕರ ಬದಲಾವಣೆಯನ್ನು ತರುವ ನಕ್ಷತ್ರಪುಂಜ ಎಂದು ಕರೆಯಲಾಗುತ್ತದೆ. ಪೂಷಾ ಈ ನಕ್ಷತ್ರದ ದೇವತೆ ಎಂದು ಪರಿಗಣಿಸಲಾಗಿದೆ. ಇದು ಸೂರ್ಯನ ಹೆಸರಾಗಿದೆ. ಅಂದರೆ ಬೆಳಕಿನ ದೇವರು. ರೇವತಿ ನಕ್ಷತ್ರವು ಮೀನ ರಾಶಿಯಲ್ಲಿ ಬರುತ್ತದೆ ಮತ್ತು ಈ ನಕ್ಷತ್ರದೊಂದಿಗೆ ರಾಶಿ ಮತ್ತು ನಕ್ಷತ್ರಗಳು ಕೊನೆಗೊಳ್ಳುತ್ತವೆ.

4 /7

ರೇವತಿ ನಕ್ಷತ್ರದ ಜನರು ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಅನೇಕ ಬಾರಿ ಈ ರಾಶಿಯ ಜನರು ಕುತಂತ್ರಿಗಳ ಕೈಯಲ್ಲಿ ಸಮಸ್ಯೆಗೆ ಸಿಲುಕಿಹಾಕಿಕೊಳ್ಳುತ್ತಾರೆ. ಇನ್ನು ಈ ನಕ್ಷತ್ರದಲ್ಲಿ ಜನಿಸಿದ ಜನರು, ದಾನ ಮಾಡುವಾಗ ಅವರ ಅರ್ಹತೆಯನ್ನು ನೋಡಬೇಕು. ಕೆಲವೊಮ್ಮೆ ಈ ನಕ್ಷತ್ರದ ಜನರು ಇತರರಿಗೆ ಪ್ರಯೋಜನವನ್ನು ತರಲು ಎಂತಹ ಕೆಲಸಗಳನ್ನು ಸಹ ಮಾಡಲು ಸಿದ್ಧರಿರುತ್ತಾರೆ. ಆದರೆ ಅದು ಲಾಭವನ್ನು ನೀಡುವ ಬದಲು ಹಾನಿಯನ್ನುಂಟು ಮಾಡುತ್ತದೆ.

5 /7

ಈ ನಕ್ಷತ್ರದಲ್ಲಿ ಜನಿಸಿದವರು ಪ್ರಾಪಂಚಿಕ ವ್ಯವಹಾರಗಳು ಮತ್ತು ಬೂಟಾಟಿಕೆಗಳಿಂದ ದೂರವಿರಬೇಕು. ಕೆಲವೊಮ್ಮೆ, ಕೆಟ್ಟ ಸಹವಾಸದಿಂದಾಗಿ ಮನಸ್ಸಿನಲ್ಲಿ ಕಪಟ ಭಾವನೆ ಬರಬಹುದು, ಅದು ಭವಿಷ್ಯದಲ್ಲಿ ಹಾನಿಕಾರಕವಾಗುತ್ತದೆ.

6 /7

ಆದರೆ ಮಹಾವಿಷ್ಣು ಎಂದೆಂದೂ ಈ ನಕ್ಷತ್ರದಲ್ಲಿ ಜನಿಸಿದ ಜನರನ್ನು ಕೈಬಿಡಲ್ಲ ಎಂದು ಹೇಳಲಾಗುತ್ತದೆ. ಸದಾ ಕಷ್ಟಗಳಿಂದ ಮುಕ್ತಿ ನೀಡಿ ರಕ್ಷಣೆ ನೀಡುವುದಲ್ಲದೆ, ಸಂಪತ್ತನ್ನು ಕರುಣಿಸುತ್ತಾರೆ ಎನ್ನಲಾಗುತ್ತದೆ.

7 /7

(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಊಹೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)