ಮಳೆ ಹಿನ್ನೆಲೆಯಲ್ಲಿ ಜನ ಜೀವನ ಅಸ್ತವ್ಯಸ್ತ

  • Zee Media Bureau
  • Aug 29, 2022, 04:33 PM IST

ವಿಜಯನಗರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ವರುಣ ಅಬ್ಬರಿಸಿದ್ದಾನೆ.. ಜಿಲ್ಲೆಯ ಹೊಸಪೇಟೆ ತಾಲೂಕಿನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗ್ತಿದೆ. ವಡಕರಾಯನ ದೇವಸ್ಥಾನ, ಪುನೀತ್ ರಾಜ್‌ಕುಮಾರ್ ಕಾಲೋನಿ, ಕಮಲಾಪುರ ಸೇರಿ ಹಲವೆಡೆ ಮಳೆಯಾಗ್ತಿದ್ದು ಜನ ಜೀವನ ಸಂಪೂರ್ಣ ಅವ್ಯವಸ್ತವಾಗಿದೆ.

Trending News