ಪ್ರಧಾನಿ ಮೋದಿಗೆ ಕರ್ನಾಟಕದ ರೈತರ 10 ಪ್ರಶ್ನೆಗಳು

ಕರ್ನಾಟಕದಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿ ಕೊಂದ ಯಡಿಯೂರಪ್ಪನನ್ನು "ಗೋಲಿಬಾರ್ ಯಡ್ಡಿ" ಎಂದು ಕರೆಯುತ್ತಾರೆ. ಮೋದೀಜಿ ಯಡ್ಡಿಯನ್ನು ರೈತಬಂಧು ಎಂದು ಸಂಬೋಧಿಸಿ ಕರ್ನಾಟಕ ರೈತರಿಗೆ ಅಪಮಾನ ಮದುವಿರೇಕೆ? ಎಂದು ಕರ್ನಾಟಕ ಕಾಂಗ್ರೇಸ್ ಪ್ರಶ್ನಿಸಿದೆ.  

Last Updated : Feb 28, 2018, 10:43 AM IST
ಪ್ರಧಾನಿ ಮೋದಿಗೆ ಕರ್ನಾಟಕದ ರೈತರ 10 ಪ್ರಶ್ನೆಗಳು title=
Pic: Twitter@INCKarnataka

ಬೆಂಗಳೂರು: ರಾಜ್ಯ ಕಾಂಗ್ರೇಸ್ ಸಾಮಾಜಿಕ ಜಾಲತಾಣದ ಮೂಲಕ ರೈತರ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 10 ಪ್ರಶ್ನೆಗಳನ್ನು ಕೇಳಿದೆ. ಜೊತೆಗೆ ಪ್ರಧಾನಿ ಮೋದಿ ಕರ್ನಾಟಕದ ರೈತರ ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದೂ ಸಹ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.

ಪ್ರಶ್ನೆ- 1

ಪ್ರಶ್ನೆ- 2

ಪ್ರಶ್ನೆ- 3

ಪ್ರಶ್ನೆ- 4 

ಪ್ರಶ್ನೆ- 5

ಪ್ರಶ್ನೆ- 6 

ಪ್ರಶ್ನೆ- 7 

ಪ್ರಶ್ನೆ- 8

ಪ್ರಶ್ನೆ- 9

ಪ್ರಶ್ನೆ-10

Trending News