Heaven On Earth.. ಬಿಗ್‌ಬಾಸ್‌ ಮನೆಯ ಸ್ವರ್ಗಕ್ಕೆ ಮೊದಲು ಎಂಟ್ರಿ ಕೊಟ್ಟ ʼಆʼ ಇಬ್ಬರು ಲಕ್ಕಿ ಸ್ಪರ್ಧಿಗಳು ಇವರೇ!!

Bigg Boss Kannada 11: ಬಹುನಿರೀಕ್ಷಿತ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಗ್ರ್ಯಾಂಡ್‌ ಓಪನಿಂಗ್‌ ಇಂದು ನಡೆಯುತ್ತಿದ್ದು, ಸದ್ಯ ಹೊಸ ಕಾನ್ಸೆಪ್ಟ್‌ ಸ್ವರ್ಗ-ನರಕಕ್ಕೆ ಯಾವ್ಯಾವ ಸ್ಪರ್ಧಿಗಳು ಹೋಗಲಿದ್ದಾರೆ ಎನ್ನುವುದನ್ನು ರಿವೀಲ್‌ ಮಾಡಲಾಗಿದೆ.. 

1 /5

ಪ್ರತಿಬಾರಿಯಂತೆ ಈ ಬಾರಿಯೂ ಒಂದೊಂದು ಕ್ಯಾಟಗರಿ ಮೇಲೆ ಬಿಗ್‌ಬಾಸ್‌ ಸ್ಪರ್ಧಿಗಳನ್ನು ಸೆಲೆಕ್ಟ್‌ ಮಾಡಲಾಗಿದೆ.. ಅದರಂತೆ ಇದೀಗ ಸೋಷಿಯಲ್‌ ಮಿಡಿಯಾ ಸ್ಟಾರ್‌ ಧನ್‌ರಾಜ್‌ ಆಚಾರ್‌ ಕೂಡ ಬಿಗ್‌ಬಾಸ್‌ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟಿದ್ದಾರೆ..  

2 /5

ಮೊದಲೇ ಹೇಳಿದಂತೆ ಶೋ ಆರಂಭಕ್ಕೂ ಮೊದಲೇ ಕೆಲ ಸ್ಪರ್ಧಿಗಳ ಹೆಸರನ್ನು ಮಾಡಲಾಗಿತ್ತು.. ಅದರಂತೆ  ನಿನ್ನೆಯಷ್ಟೇ ರಿವೀಲ್‌ ಮಾಡಲಾದ ಹೆಸರೆಂದರೇ ಸತ್ಯ ಧಾರವಾಹಿ ಖ್ಯಾತಿಯ ಗೌತಮಿ ಜಾಧವ್..‌    

3 /5

ಇನ್ನು ಬಿಗ್‌ಬಾಸ್ ಈ ಬಾರಿ ಹೊಸ ಕಾನ್ಸೆಪ್ಟ್‌ನೊಂದಿಗೆ ಆರಂಭವಾಗುತ್ತಿದ್ದು, ಸ್ವರ್ಗ-ನರಕ ಎನ್ನುವ ವಿಭಾಗಗಳನ್ನು ಮಾಡಲಾಗಿದೆ.. ಇಂದು ನಡೆಯುತ್ತಿರುವ ಈ ಗ್ರ್ಯಾಂಡ್‌ ಓಪನಿಂಗ್‌ನಲ್ಲಿ ಯಾರು ಯಾವ ಕಡೆ ಹೋಗುತ್ತಾರೆ ಎನ್ನುವುದನ್ನು ಡಿಸೈಡ್‌ ಮಾಡಲಾಗುತ್ತದೆ..  

4 /5

ವಿಶೇಷವೆಂದರೇ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕಾ ಅಥವಾ ನರಕಕ್ಕೆ ಹೋಗಬೇಕಾ ಎಂದು ನಿರ್ಧರಿಸೋದು ಆಡಿಯನ್ಸ್..‌ ಅವರ ವೋಟಿನ ಆಧಾರದ ಮೇಲೆ ಯಾವ ಕಂಟೆಸ್ಟಂಟ್‌ ಎಲ್ಲಿಗೆ ಹೋಗುತ್ತಾರೆ ಎನ್ನುವುದು ತಿಳಿಯಲಿದೆ..  

5 /5

ಸದ್ಯದ ಮಾಹಿತಿಯ ಪ್ರಕಾರ ಮೊದಲು ಸ್ವರ್ಗಕ್ಕೆ ಸೇರಿದ ಇಬ್ಬರು ಸ್ಪರ್ಧಿಗಳೆಂದರೇ ಸತ್ಯ ಅಲಿಯಾಸ್‌ ಗೌತಮಿ ಜಾಧವ್‌.. ಹಾಗೂ ಯೂಟ್ಯೂಬರ್‌ ಧನರಾಜ್‌..