ಮತ್ತೆ ಮೊಳಗಲಿದೆ ಪಂಚಮಸಾಲಿ ಹೋರಾಟದ ಕಹಳೆ

  • Zee Media Bureau
  • Jul 3, 2024, 04:40 PM IST

ಮತ್ತೆ ಮೊಳಗಲಿದೆ ಪಂಚಮಸಾಲಿ ಹೋರಾಟದ ಕಹಳೆ 
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಪಟ್ಟು
ಸರ್ಕಾರ ಭರವಸೆ ನೀಡಿತ್ತು, ಆದರೆ 1 ವರ್ಷವಾದ್ರೂ ಏನೂ ಆಗಿಲ್ಲ
ಈಗ 7ನೇ ಹಂತದ ಹೋರಾಟ ಆರಂಭಿಸುತ್ತಿದ್ದೇವೆ
ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

Trending News