ಹೇಳಿಕೆ ನೀಡಿ ವಿವಾದದಲ್ಲಿ ಸಿಲುಕಿದ ಉದಯನಿಧಿ ಸ್ಟಾಲಿನ್‌..!

  • Zee Media Bureau
  • Sep 4, 2023, 10:20 AM IST

ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ನಾಲಿಗೆ ಹರಿಬಿಟ್ಟಿದ್ದಾರೆ.. ಭಾಷಣ ಮಾಡುತ್ತಾ ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡಿದ್ದಾರೆ.. ಉದಯನಿಧಿ ಹೇಳಿಕೆ ನೀಡ್ತಿದ್ದಂತೆ ಇಂಡಿಯಾ ಮೈತ್ರಿಕೂಟದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.. ಅಷ್ಟಕ್ಕೂ ಉದಯನಿಧಿ ಸ್ಟಾಲಿನ್‌ ನೀಡಿರೋ ಆ ಹೇಳಿಕೆ ಏನು..? ಇಲ್ಲಿದೆ ನೋಡಿ..

Trending News