ತರೀಕೆರೆಯಲ್ಲಿ ಮುಂದುವರೆದ ಬಂಡಾಯ

  • Zee Media Bureau
  • Apr 18, 2023, 02:05 AM IST

ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ಆಕಾಂಕ್ಷಿಗಳು ಬಂಡಾಯ ಎದ್ದಿದ್ದಾರೆ.. ಗೋಪಿಕೃಷ್ಣ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೋ ಸಾಧ್ಯತೆ ಇದೆ..

Trending News