ಎಲ್ಲಿಯವರೆಗೂ ರಾಜ್ಯದ ಜನರ ಆಶೀರ್ವಾದ ಇರುತ್ತೋ ಅಲ್ಲಿಯವರೆಗೂ ನನ್ನನ್ನು ಯಾರೂ ಮುಗಿಸಲು ಆಗಲ್ಲ- ಸಿದ್ದರಾಮಯ್ಯ

  • Zee Media Bureau
  • Feb 23, 2023, 12:44 PM IST

ಮಾತೆತ್ತಿದ್ರೆ ಹೊಡಿ, ಬಡಿ, ಕೊಲೆ ಮಾಡಿ ಅಂತ ಹೇಳ್ತಾರೆ. ಎಲ್ಲಿಯವರೆಗೂ ರಾಜ್ಯದ ಜನರ ಆಶೀರ್ವಾದ ಇರುತ್ತೋ ಅಲ್ಲಿಯವರೆಗೂ ನನ್ನನ್ನು ಯಾರೂ ಮುಗಿಸಲು ಆಗಲ್ಲ ಎಂದು ಅಶ್ವತ್ಥ್‌ ನಾರಾಯಣ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.  

Trending News